Karnataka Rajyotsava quiz questions in Kannada 2

Karnataka Rajyotsava quiz questions in Kannada 2. ಕರ್ನಾಟಕ  ರಾಜ್ಯೋತ್ಸವ ರಸಪ್ರಶ್ನೆ 2. Quiz questions and answers of Kannada Rajyotsava.

In this post we are going to learn GK questions and answers of Karnataka. Kannada GK questions and answers. Kannada rajyotsava quiz questions and answers for high school students.

To get more quiz questions and answers, visit our YouTube channel. This channel is very useful for all competitive exam preparation.

Karnataka Rajyotsava quiz questions in Kannada 2

Subject: Kannada

Class: all class

Medium: Kannada

State: Karnataka

Cost: Free

Sub-topic: Quiz questions

File type: PDF

Answers: Given key answer

Share: Sharable link is given

Copyright: Protected

Download: Given download link

Print Enable: Yes

Editable Text: No

Copy Text: No

Scanned Copy: Yes

Password Encrypted: No

File Size Reduced: No

Quality: High

Download Link Available: Yes File View Available: Yes

Start your quiz now !

This quiz no longer exists

Watch this video for the explanation of Karnataka Rajyotsava quiz questions in Kannada 2.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮ

1. ‘ಜೈ ಭಾರತ ಜನನಿಯ ತನುಜಾತೆ” ಈ ಗೀತೆಯನ್ನು ಬರೆದ ಕವಿ

a) ದ.ರಾ. ಬೇಂದ್ರೆ

b) ಹುಯಿಲುಗೋಳು ನಾರಾಯಣರಾಯರು

c) ಕುವೆಂಪು

d) ಚೆನ್ನವೀರ ಕಣವಿ

2. ನಿತ್ಯೋತ್ಸವ ಕವಿ’ ಎಂದು ಹೆಸರಾದವರು

a) ನಿಸಾರ್ ಅಹಮದ್

b) ಜಿ ಎಸ್ ಶಿವರುದ್ರಪ್ಪ

c) ಮೈಸೂರು ಅನಂತಸ್ವಾಮಿ

d) ಗೋವಿಂದ ಪೈ

3. ಕನ್ನಡ ಸಾಹಿತ್ಯ ಪರಿಷತ್ತು’ ಸ್ಥಾಪಿಸಿದ್ದು ಇವರು ದಿವಾನರಾಗಿದ್ದಾಗ

a) ಪೂರ್ಣಯ್ಯ

b) ಮಿರ್ಜಾ ಇಸ್ಮಾಯಿಲ್

c) ಶೇಷಾದ್ರಿ ಅಯ್ಯರ್

d) ಸರ್ ಎಂ ವಿಶ್ವೇಶ್ವರಯ್ಯ

4. ಕರ್ನಾಟಕ ಏಕೀಕರಣವಾದ ವರ್ಷ

a) 1950

b) 1973

c) 1956

d) 1947

5. ಕನ್ನಡ ಆದಿ ಕವಿ ಯಾರು?

a) ರನ್ನ

b) ಪಂಪ

c) ಪೊನ್ನ

d) ಜನ್ನ

6. ಕನ್ನಡದ ಮೊದಲ ಕವಯತ್ರಿ ಯಾರು?

a) ಎಂ ಕೆ .ಇಂದಿರಾ

b) ತ್ರಿವೇಣಿ

c) ಮುಕ್ತಾಯಕ್ಕ

d) ಅಕ್ಕಮಹಾದೇವಿ

7. ಕನ್ನಡದ ಮೊದಲ ಶಾಸನ ಯಾವುದು?

a) ತಾಳಗುಂದ

b) ಹಲ್ಮಿಡಿ

c) ಕಪ್ಪೆ ಅರಭಟ್

d) ಬಾದಾಮಿ

8. ಕನ್ನಡ ಈ ಭಾಷಾವರ್ಗಕ್ಕೆ ಸೇರಿದೆ

a) ಆರ್ಯನ್

b) ಏಷ್ಯನ್

c) ಯೂರೋಪಿಯನ್

d) ದ್ರಾವಿಡ

9. ಕನ್ನಡದ ಮೊದಲ ರಾಜಮನೆತನ ಯಾವುದು?

a) ಗಂಗರು

b) ರಾಷ್ಟ್ರಕೂಟರು

c) ಕದಂಬರು

d) ಹೊಯ್ಸಳರು

10. ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯ ಮಂತ್ರಿ

a) ಕೆ.ಸಿ .ರೆಡ್ಡಿ

b) ಎಸ್ .ನಿಜಲಿಂಗಪ್ಪ

c) ದೇವರಾಜ ಅರಸು

d)ಹೆಚ್.ಡಿ .ದೇವೇಗೌಡ

11. ಕನ್ನಡದ ರತ್ನತ್ರಯರು ಯಾರು?

a) ಕುವೆಂಪು, ಬೇಂದ್ರೆ, ಮಾಸ್ತಿ

b) ಪಂಪ , ಪೊನ್ನ ,ರನ್ನ

c) ಪಂಪ , ರನ್ನ ,ಕುಮಾರವ್ಯಾಸ

d) ಕುಮಾರವ್ಯಾಸ , ಜನ್ನ , ನೃಪತುಂಗ

12. ಕನ್ನಡದ ಮೊದಲ ಕೃತಿ ಯಾವುದು?

a) ಪಂಪಭಾರತ

b) ಕುಮಾರವ್ಯಾಸ ಭಾರತ

c) ಕವಿರಾಜಮಾರ್ಗ

d) ಗದಾಯುದ್ಧ

13. ಕನ್ನಡದ ಕುಲಪುರೋಹಿತರೆಂದು ಪ್ರಸಿದ್ದರಾದವರು ಯಾರು?

a) ಕುವೆಂಪು

b) ಬೇಂದ್ರೆ

c) ಆಲೂರು ವೆಂಕಟರಾಯರು

d) ಹುಯಿಲಗೋಳ ನಾರಾಯಣರಾಯರು

14. ಕನ್ನಡದ ಮೊದಲ ದಿನ ಪತ್ರಿಕೆ ಯಾವುದು?

a) ಕನ್ನಡ ಪ್ರಭ

b) ಸಂಯುಕ್ತ ಕರ್ನಾಟಕ

c) ಉದಯವಾಣಿ

d) ಮಂಗಳೂರು ಸಮಾಚಾರ

15. ಕನ್ನಡ ರಾಜ್ಯೋತ್ಸವವನ್ನು ಯಾವುದರ ನೆನಪಿಗಾಗಿ ಆಚರಿಸಲಾಗುತ್ತದೆ?

a) ಬ್ರಿಟಿಷರು ಕನ್ನಡ ನಾಡನ್ನು ಬಿಟ್ಟುಹೋದ ದಿನ.

b) ಕನ್ನಡ ಪ್ರಾಬಲ್ಯವಿರುವ ಪ್ರದೇಶಗಳು ಒಟ್ಟಾಗಿ ಒಂದು ರಾಜ್ಯವನ್ನು ರಚಿಸಿಕೊಂಡ ದಿನ.

c) ನಮ್ಮ ರಾಜ್ಯಕ್ಕೆ ಬೇಕಾದ ಕಾನೂನುಗಳು ಜಾರಿಗೆ ಬಂದ ದಿನ.

d) ಮೈಸೂರು ಒಡೆಯರು ಬ್ರಿಟಿಷರಿಂದ ಮೈಸೂರನ್ನು ಪುನಹ ಪಡೆದ ದಿನ.