SSLC Kannada FA 4 question paper 2022-23

3SSLC Kannada FA 4 question paper 2022-23

SSLC Kannada FA 4 question paper 2022-23. Download 10th class FA 4 question papers. Kannada FA 4 question papers for class 10.

In this post we have uploaded 10th standard FA 4 question papers with key answer. Formative assessment question papers for SSLC.

To get more video notes for class 10, visit our YouTube channel. This channel is very useful for SSLC exam preparation.

Subject: Kannada

Class: 10th

Medium: Kannada

State: Karnataka

Cost: Free

Sub-topic: Question paper with key

File type: PDF

Answers: Given key answer

Share: Sharable link is given

Copyright: Protected

Download: Given download link

Year: 2022-23

Board: Karnataka KSEEB

Print Enable: Yes

Editable Text: No

Copy Text: No

Scanned Copy: Yes

Password Encrypted: No

File Size Reduced: No

Quality: High

Download Link Available: Yes

File View Available: Yes

Click here to download SSLC Kannada FA 4 question paper

Click here to download key answer

Watch this video for the explanation of SSLC Kannada FA 4 question paper 2022-23.

10th standard FA 4 question papers with key answer

ವಿಷಯ: ಕನ್ನಡ                                    ರೂಪಣಾತ್ಮಕ ಪರೀಕ್ಷೆ ೪                 ಅಂಕಗಳು : ೨೦

ತರಗತಿ: ೧೦ನೇ                                                                                                               ಸಮಯ: ೪೦ ನಿಮಿಷಗಳು

I. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.          4×1=4

1. ‘ತೊಳೆಯದೆ’ ಈ ಅವ್ಯಯಕ್ಕೆ ಉದಾಹರಣೆ.

ಅ] ಭಾವಸೂಚಕವ್ಯಯ   ಆ] ಕೃದಂತಾವ್ಯಯ   ಇ] ತದ್ಧಿತಾಂತವ್ಯಯ   ಈ] ಸಾಮಾನ್ಯವ್ಯಯ

2. ಕ್ರಿಯಾ ಸಮಾಸಕ್ಕೆ  ಉದಾ

ಅ] ಕೈಕೊಳ್ವುದು   ಆ] ಪರಧನ   ಇ] ಅತಿಕುಟಿಲ   ಈ] ಕಪಟ

3. ‘ಪುದಿವಿನೊಳ್’ ಈ ಪದದಲ್ಲಿರುವ  ವಿಭಕ್ತಿ

ಅ] ಚತುರ್ಥೀ   ಆ] ದ್ವಿತಿಯಾ   ಇ] ಪಂಚಮೀ   ಈ] ಸಪ್ತಮೀ

4. ‘ಆದಿತ್ಯೋದಯ’ ಈ ಸಂಧಿಗೆ ಉದಾಹರಣೆ.

ಅ] ವೃದ್ಧಿ   ಆ] ಗುಣ   ಇ] ಯಣ್   ಈ] ಆಗಮ  ಸಂಧಿ

II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.     3×2=6

5. ಋಣಕ್ಕೂ ಧರ್ಮಕ್ಕೂ ಇರುವ ಸಂಬಂಧವೇನು?

6. ಧರ್ಮಬುದ್ಧಿಗೆ ದುಷ್ಟಬುದ್ಧಿಯು  ಯಾವ ಸಲಹೆಯಿತ್ತನು?

7. ಚಂದ್ರಶೇಖರ ಆಜಾದರು ಜೈಲಿನಿಂದ ತಪ್ಪಿಸಿಕೊಳ್ಳುವ ಕುರಿತು ಹೇಳಿದಾಗ ಭಗತ್ ಸಿಂಗ್ ಹೇಳಿದ ಮಾತೇನು?

III. ಈ ಕೆಳಗಿನ ಪ್ರಶ್ನೆಗಳಿಗೆ ಐದುಅಥವಾ ಆರುವಾಕ್ಯಗಳಲ್ಲಿ ಉತ್ತರಿಸಿ. 1×3=3

8. ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಥ್ಯವನ್ನು ಕೊಡಲು ಕಾರಣವೇನು?

IV. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.        1×3=3

9. “ರಘದಹನ ಸೊಲ್ಲೇಳಿ ನಮಿಸಲ್”

V. ಈ ಕೆಳಗಿನ ಯಾವುದಾದರು ಒಂದಕ್ಕೆ ಪ್ರಬಂದ ಬರೆಯಿರಿ.      1×4=4

10.

ಅ) ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ

ಆ) ಸ್ವಚ್ಛ ಭಾರತ ಅಭಿಯಾನ

ಇ) ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ

ಈ) ರಾಷ್ಟ್ರೀಯ ಮತದಾರರ ದಿನಾಚರಣೆ

Formative assessment question papers for SSLC

KEY ANSWER

ವಿಷಯ: ಕನ್ನಡ                                    ರೂಪಣಾತ್ಮಕ ಪರೀಕ್ಷೆ ೪                 ಅಂಕಗಳು : ೨೦

ತರಗತಿ: ೧೦ನೇ                                                                                                               ಸಮಯ: ೪೦ ನಿಮಿಷಗಳು

I. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.     4×1=4

1. ಈ] ಸಾಮಾನ್ಯವ್ಯಯ

2. ಅ] ಕೈಕೊಳ್ವುದು

3. ಈ] ಸಪ್ತಮೀ

4. ಆ] ಗುಣ  

II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.  3×2=6

5. ಋಣಕ್ಕೂ ಧರ್ಮಕ್ಕೂ ಪರಸ್ಪರ ಸಂಬಂಧವಿದೆ. ಪ್ರಕೃತಿಯ ಯಾವುದೇ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ. ಈ ಅರಿವು ಯಾರನ್ನೇ ಆದರೂ ಇಡೀ ವ್ಯವಸ್ಥೆಗೆ ಕೃತಜ್ಞರಾಗಿರುವಂತೆ ಮಾಡುತ್ತದೆ. ಒಮ್ಮೆ ನಾವು ನಮ್ಮ ಸುತ್ತಲಿನ ಜತ್ತಿನ ವ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನೆ ಇರಲಾಗುವುದಿಲ್ಲ. ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿಯು ಅದನ್ನು ತೀರಿಸುವ ಪ್ರಯತ್ನ ಮಾಡದೆ ಇರುವುದಿಲ್ಲ. ಇಂಥ ಪ್ರಯತ್ನವನ್ನೇ ‘ಧರ್ಮ‘ ಎಂದು ನಮ್ಮ ಪರಂಪರೆ ತಿಳಿಸಿದೆ.

6. ಅರ್ಧರಾತ್ರಿಯಲ್ಲಿ ಧರ್ಮಬುದ್ಧಿಯು ದುರ್ಬುದ್ಧಿಯಾದ ದುಷ್ಟಬುದ್ಧಿಯನ್ನು ಕರೆದು “ಚಿನ್ನವನ್ನು ಹಂಚಿಕೊಳ್ಳೋಣ” ಎಂದಾಗ ದುಷ್ಟಬುದ್ಧಿಯು ಪಾಪಬುದ್ಧಿಯವನಾಗಿ “ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ಟೇಚ್ಛೆಯಿಂದ ಇರುವವರಲ್ಲ. ಮತ್ತೆ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ. ಆಕಾರದಿಂದ ನಿನಗೂ ನನಗೂ ಖರ್ಚಿಗೆ ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು ಉಳಿದ ಹೊನ್ನೆಲ್ಲವನ್ನು ಇಲ್ಲಿಯೇ ಇಟ್ಟು ಬಿಡೋಣ” ಎಂದು ಸಲಹೆಯಿತ್ತನು.

7. ಚಂದ್ರಶೇಖರ ಆಜಾದರು ಜೈಲಿನಿಂದ ತಪ್ಪಿಸಿಕೊಳ್ಳುವ ಕುರಿತು ಹೇಳಿದಾಗ ಭಗತ್ ಸಿಂಗ್ ನೇಣಿಗೇರುವುದರಿಂದ ಹೆಚ್ಚು ಪ್ರೇರಣೆ ನೀಡುವುದು ಸಾಧ್ಯ ಎಂದು ಹೇಳಿದರು.

III. ಈ ಕೆಳಗಿನ ಪ್ರಶ್ನೆಗಳಿಗೆ ಐದುಅಥವಾ ಆರುವಾಕ್ಯಗಳಲ್ಲಿ ಉತ್ತರಿಸಿ.   1×3=3

8. ಪರಶುರಾಮನು ತನ್ನಲ್ಲಿದ್ದದ್ದನ್ನೆಲ್ಲಾ ಬೇಡಿದವರಿಗೆ ದಾನಮಾಡಿದ್ದರಿಂದ ಆತನ ಬಳಿ ಬಿಲ್ಲು ಬಾಣಗಳಲ್ಲದೆ ಬೇರೇನೂ ಇರಲಿಲ್ಲ. ಆ ಸಂದರ್ಭದಲ್ಲಿ ದ್ರೋಣನು ಅಶ್ವತ್ಥಾಮನ ಜೊತೆಯಲ್ಲಿ ಏನಾದರು ದ್ರವ್ಯ ಬೇಡಲೆಂದು  ಪರಶುರಾಮನ ಬಂದನು. ಆಗ ಪರಶುರಾಮನು ತನ್ನ ಬಳಿ ಚಿನ್ನದ ಪಾತೆಗಳಿಲ್ಲದುದರಿಂದ ದ್ರೋಣರಿಗೆ ಮಣ್ಣಿನ ಪಾತ್ರೆಯಲ್ಲಿಯೇ ಅರ್ಭ್ಯವನ್ನು ಕೊಟ್ಟು ಪೂಜಿಸಿದನು.

IV. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.       1×3=3

9. ಆಯ್ಕೆ : ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ಜೈಮಿನಿ ಭಾರತ’ ಮಹಾ ಕಾವ್ಯದಿಂದ ಆಯ್ದ ‘ವೀರಲವ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಶ್ರೀರಾಮನ ಅಶ್ವಮೇಧ ಯಾಗದ ಯಜ್ಞಾಶ್ವವು ಸಂಚರಿಸಿದ ಕಡೆಯಲ್ಲೆಲ್ಲ ರಾಜರುಗಳಿಂದ ಅದಕ್ಕೆ ದೊರೆತ ಭವ್ಯ ಸ್ವಾಗತ ಹಾಗೂ ನೀಡಿದ ಗೌರವವನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿಯು ಈ ಮಾತನ್ನು ಹೇಳುತ್ತಾನೆ. ಸ್ವಾರಸ್ಯ : ಶ್ರೀರಾಮನ ಹೆಸರನ್ನು ಕೇಳಿಯೇ ಪರಾಕ್ರಮಿಗಳಾದ ರಾಜರುಗಳು ಗೌರವದಿಂದ ನಮಿಸಿ ಶರಣಾಗಿ ಯಜ್ಞಾಶ್ವವು ಮುಂದೆ ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ವರ್ಣಿಸಿರುವುದು ಸ್ವಾರಸ್ಯಪೂರ್ಣವಾಗಿದೆ.

Kannada FA 4 question papers for class 10

V. ಈ ಕೆಳಗಿನ ಯಾವುದಾದರು ಒಂದಕ್ಕೆ ಪ್ರಬಂದ ಬರೆಯಿರಿ.         1×4=4

10. ಅ) ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ:

ಪೀಠಿಕೆ :

ಪರಿಸರವು ಅನೇಕ ವಸ್ತುಗಳ ಸಂಯೋಜನೆಯಾಗಿದೆ. ಪರಿಸರವನ್ನು ಸೃಷ್ಟಿಸುವುದು ಕೇವಲ ಸಸ್ಯಗಳಲ್ಲ. ನೀರು,

ಮಣ್ಣು, ಗಾಳಿ, ಹೂವುಗಳು, ಹಣ್ಣುಗಳು, ಪಕ್ಷಿಗಳು ಎಲ್ಲವೂ ನಮ್ಮ ಪ್ರಕೃತಿಯ ಭಾಗವಾಗಿದೆ. ಈ ಪ್ರತಿಯೊಂದು                    

ವಸ್ತುವು ಪರಿಸರವನ್ನು ಸೃಷ್ಟಿಸುತ್ತದೆ. ಮನುಷ್ಯರು ಸೇರಿದಂತೆ ಪ್ರತಿಯೊಂದು ಪ್ರಾಣಿ ಕೂಡ ಪರಿಸರದ ಭಾಗವಾಗಿದೆ. ಪ್ರಕೃತಿ ಇಲ್ಲದಿದ್ದರೆ ಪ್ರಾಣಿ ಸಂಕುಲ ನಾಶವಾಗುತ್ತದೆ. ಮುಖ್ಯ ಕಾರಣವೆಂದರೆ ಪ್ರತಿಯೊಂದು ಪ್ರಾಣಿಯು ತನ್ನ ಆವಾಸಸ್ಥಾನವನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಬದುಕಲು ಬೇಕಾದ ಆಹಾರವೂ ಸಿಗುವುದಿಲ್ಲ. ಪರಿಸರವು ನಮ್ಮ ಜೀವನದಲ್ಲಿ ಅತ್ಯಗತ್ಯ ವಸ್ತುವಾಗಿದೆ. ಆದ್ದರಿಂದ ನಮ್ಮ ಪರಿಸರವನ್ನು ಮಾಲಿನ್ಯದಿಂದ ಮುಕ್ತಗೊಳಿಸುವುದು ವಿದ್ಯಾರ್ಥಿಗಳಾದ ನಮ್ಮ ಕರ್ತವ್ಯವಾಗಿದೆ.

ಈಗ ವಿದ್ಯಾರ್ಥಿಗಳಾಗಿರುವವರು ಮುಂದೊಂದು ದಿನ ಜಗತ್ತಿನ ಭವಿಷ್ಯವಾಗುತ್ತಾರೆ. ಆದ್ದರಿಂದ, ನಮ್ಮ ವಿದ್ಯಾರ್ಥಿಗಳು ಹಳೆಯ ಜನರ ಜ್ಞಾನವನ್ನು ಹೊಂದಿರಬೇಕು. ಆದ್ದರಿಂದ, ವಿದ್ಯಾರ್ಥಿಗಳು ಪರಿಸರವನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ನಾವು ಇಲ್ಲಿ ಚರ್ಚಿಸುತ್ತೇವೆ. ಮಾಲಿನ್ಯ, ತ್ಯಾಜ್ಯನೀರು ಮತ್ತು ಇತರ ವಸ್ತುಗಳಿಂದ ರಕ್ಷಿಸಿ ಪರಿಸರದ ಹೆಚ್ಚಿನ ಮಾಲಿನ್ಯಕ್ಕೆ ಮನುಷ್ಯರೇ ಕಾರಣ. ಅಂತಹ ಜನರು ವಿದ್ಯಾರ್ಥಿಗಳು ಅಥವಾ ಉದ್ಯೋಗಿಗಳಾಗಿರಬಹುದು.

ವಾಯು ಮಾಲಿನ್ಯವು ಇಂಗಾಲದ ಡೈಆಕ್ಸೈಡ್ ಕೊರತೆಯಿಂದ ಮಾತ್ರವಲ್ಲ. ಅರಣ್ಯನಾಶವು ಈ ಮಾಲಿನ್ಯಕ್ಕೆ ಗಮನಾರ್ಹ ಕಾರಣವಾಗಿದೆ. ನಾವು ವಿದ್ಯಾರ್ಥಿಗಳು ಮರಗಳನ್ನು ಕಡಿಯುವ ಬದಲು ಜಾಗದಲ್ಲಿ ಮರಗಳನ್ನು ನೆಟ್ಟರೆ, ನಾವು ಮಾಲಿನ್ಯವನ್ನು ಕಡಿಮೆ ಮಾಡಬಹುದು.

ನೀರು ಪ್ರಕೃತಿಯ ಅಂಶಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರೂ ಹೆಚ್ಚಿನ ಸಮಯ ನೀರನ್ನು ವ್ಯರ್ಥ ಮಾಡುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಕಡಿಮೆ ನೀರು ಸೇವಿಸಿದರೆ ನೀರು ಪೋಲು ಕಡಿಮೆಯಾಗಲಿದೆ. ಹೀಗಾದರೆ ನೀರನ್ನು ಉಳಿಸಬಹುದು. ನಮ್ಮ ಗ್ರಹದಲ್ಲಿ ಬಳಸಬಹುದಾದ ನೀರಿನ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಹಾಗಾಗಿ ಸಾಧ್ಯವಾದಷ್ಟು ನೀರನ್ನು ಉಳಿಸಲು ಪ್ರಯತ್ನಿಸಬೇಕು. ಮತ್ತೊಮ್ಮೆ, ವಿದ್ಯಾರ್ಥಿಗಳು ರೈತರನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ಅವರು ಭೂಮಿಯಲ್ಲಿ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಬಹುದು. ಇದರಿಂದ ಮಣ್ಣಿನ ಮಾಲಿನ್ಯ ಕಡಿಮೆಯಾಗುತ್ತದೆ.

ಉಪ ಸಂಹಾರ:

ನಾವೆಲ್ಲರೂ ಪರಿಸರದಲ್ಲಿ ವಾಸಿಸುತ್ತೇವೆ. ಪರಿಸರ ಸಂರಕ್ಷ ಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಲವಾರು. ಪ್ರಕೃತಿಯ ಅಂಶಗಳು ನೀರು, ಮಣ್ಣು, ಮರಗಳು, ಗಾಳಿ ಇತ್ಯಾದಿ. ಅವುಗಳನ್ನು ರಕ್ಷಿಸುವುದು ಪರಿಸರವನ್ನು ಮಾತ್ರ ರಕ್ಷಿಸುತ್ತದೆ. ಇದೀಗ ಹಲವೆಡೆ ಮರಗಳನ್ನು ಕಡಿಯಲಾಗಿದೆ. ಆ ಸಂದರ್ಭದಲ್ಲಿ, ವಿದ್ಯಾರ್ಥಿಗಳು ವಿವಿಧ ಬಯಲು ಜಾಗಗಳಲ್ಲಿ ಅಥವಾ ರಸ್ತೆ ಬದಿಯಲ್ಲಿ ಮರಗಳನ್ನು ನೆಡಬಹುದು. ಇದರಲ್ಲಿ ಪ್ರಕೃತಿಯೂ ಸುಂದರವಾಗಿರುತ್ತದೆ. ಅಷ್ಟೇ ಅಲ್ಲ ಪರಿಸರ ಮಾಲಿನ್ಯವಾಗುವ ಸಾಧ್ಯತೆಗಳೂ ಕಡಿಮೆ.